ಮುಳ್ಳಯ್ಯನಗಿರಿ ತೆರಳುವ ಪ್ರವಾಸಿ ವಾಹನಗಳ ನಿರ್ಬಂಧಿಸಿ ಡಿ.ಸಿ ಆದೇಶ
1 min read ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಾರದಂತೆ ಪ್ರವಾಸ ಮುಂದೂಡುವಂತೆ ಅಡೈಸರಿ ಪ್ರಕಟಣೆ ಹೊರಡಿಸಿದ್ದ ಜಿಲ್ಲಾಡಳಿತ ಇದೀಗ ಗಿರಿ ಪ್ರದೇಶಗಳಿಗೆ ವಾಹನಗಳನ್ನು ನಿರ್ಬಂಧಿಸಿ ಆದೇಶಿಸಿದೆ. ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿ ತೆರಳುವ ರಸ್ತೆ ಸಂಚಾರಕ್ಕೆ ಮುಂದಿನ ಜುಲೈ 22 ರ ವರೆಗೂ ನಿರ್ಬಂಧ ಹೇರಿದೆ
ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ ವ್ಯಾಪಾಕ ಮಳೆ ಬೀಳುತ್ತಿರುವ ಗಿರಿ ಪ್ರದೇಶದಲ್ಲಿ ಕಿರಿದಾಗ ರಸ್ತೆ ತಿರುವು ಹೊಂದಿರುವ ರಸ್ತೆಗಳಲ್ಲಿ ಸಂಚಾರ ಕಷ್ಟಕರವಾಗಿದ್ದು ಪ್ರವಾಸಿಗರಿಗೆ ಈ ಮಾರ್ಗದಲ್ಲಿ ವಾಹನಗಳನ್ನು ತರದೆ ಇರಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆದರೆ ಸ್ಥಳೀಯ ನಿವಾಸಿಗಳು ಪೊಲೀಸ್ ವಾಹನಗಳು ಅಗ್ನಿಶಾಮಕ ಸೇವೆ ಸೇರಿದಂತೆ ತುರ್ತು ಕಾರ್ಯ ನಿರ್ವಹಿಸುವ ಸರ್ಕಾರಿ ವಾಹನಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g