September 21, 2024

MALNAD TV

HEART OF COFFEE CITY

ಸಿಟಿ ರವಿ ಅಣ್ಣ ನೆಸ್ಟ್ ಸಿಎಂ ಆಗಬೇಕು ಎಂದು ಹಿಂದೂ ಮಹಾಗಣಪತಿಗೆ ಪತ್ರ ಬರೆದ ಭಕ್ತರು

1 min read

ಚಿಕ್ಕಮಗಳೂರು ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಸಾವಿರಾರು ಜನ ಪಾಲ್ಗೊಂಡು ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು 

 

ಇಂದು ನಗರದ ಓಂಕಾರೇಶ್ವರ ದೇವಾಲಯದಲ್ಲಿ ಇರುವ ಹಿಂದೂ ಮಹಾ ಗಣಪತಿಯ ಸೇವಾ ಸಂಘದ ಆವರಣದಲ್ಲಿ ಕಾಣಿಕ ಹುಂಡಿಯನ್ನು ಲೆಕ್ಕ ಮಾಡೋವಾಗ ಅನೇಕ ಪತ್ರಗಳು ಬಂದಿದೆ. ಬಹಳ ಕುತೂಹಲ ಕೇರಳಿಸುವ ಪತ್ರಗಳು ಬಂದಿದ್ದು ಅದರಲ್ಲಿ ಪ್ರಮುಖವಾಗಿ ಸಿಟಿ ರವಿ ಅಣ್ಣ ನೆಸ್ಟ್ ಸಿಎಂ ಆಗಬೇಕು ಗಣೇಶ್ ಹಾಗೂ ಗಣೇಶ ನನ್ ಮಗನಿಗೆ ಬೇಗ ಮದುವೆ ಆಗುವಂತೆ ಮಾಡು. ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ. ಎಂದು ಭಕ್ತರು ಹುಂಡಿ ಪತ್ರ ಬರೆದು ಹಾಕಿದ್ದು ಇದರೆ ಜೊತೆಗೆ ಭಾರತವು ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. ಇಲ್ಲಿರುವ 140 ಕೋಟಿ ಜನರು ಹಿಂದುಗಳಾಗಬೇಕು. ಅದಕ್ಕೆ ಗಣಪತಿ ಕೃಪೆ ತೋರು ತಂದೆ ಹಾಗೂ ಇವತ್ತು ನಡೆದ ಸಾಬರ ಮೆರವಣಿಗೆಗಿಂತ ಜೋರಾಗಿ ಹಿಂದೂಗಳೆಲ್ಲ ಒಟ್ಟಾಗಿ ನಮ್ಮ ಮೆರವಣಿಗೆ ಜೋರಾಗಿ ಆಗಬೇಕು.

ಮಹಾಗಣಪತಿ, ದತ್ತಪೀಠ ಆದಷ್ಟು ಬೇಗ ಹಿಂದುಗಳಿಗೆ ಸೇರುವಂತೆ ಮಾಡಪ್ಪ ತಂದೆ. ಈ ರೀತಿಯ ಅನೇಕ ಪತ್ರಗಳು ಕಾಣಿಕೆ ಹುಂಡಿಯಲ್ಲಿ ಸಿಕ್ಕಿದ್ದೆ ಎಂದು ಹಿಂದೂ ಮಹಾ ಗಣಪತಿ ಸೇವಾ ಸಂಘದ ಕಾಮಿಟಿಯವರು ತಿಳಿಸಿದರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!