ಖಾಸಗಿ ಬಸ್ ಗಳಲ್ಲಿ ಬಾಬಾ ಬುಡನ್ ಗಿರಿ ಬದಲು ದತ್ತಪೀಠ ಎಂದು ನಾಮಫಲಕ ಬದಲಿಸುವಂತೆ ಒತ್ತಾಯ
1 min readಚಂದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪೀಠಕ್ಕೆ ತೆರಳುವ ಭಕ್ತಾಧಿಗಳಿಗೆ ಸಂಚರಿಸಲು ಸರ್ಕಾರದ ವತಿಯಿಂದ ಕೆ ಎಸ್ ಆರ್ಟಿಸಿ ಬಸ್ ಗಳನ್ನು ಪತ್ರಿನಿತ್ಯ ಬಿಡಬೇಕು ಹಾಗೂ ಪ್ರತಿನಿತ್ಯ ಸಂಚರಿಸುವ ಖಾಸಗಿ ಬಸ್ ಗಳಲ್ಲಿ ಬಾಬ ಬುಡನ್ ಗಿರಿ ಎಂದು ನಾಮಫಲಕ ಹಾಕಲಾಗಿದೆ…. ಈ ನಾಮಫಲಕಗಳನ್ನು ತೆರವುಗೊಳಿಸಿ. ದತ್ತಪೀಠಕ್ಕೆ ತೆರಳುವ ಎಲ್ಲಾ ಬಸ್ ಗಳಿಗೆ ದತ್ತ ಪೀಠ ಎಂದು ನಾಮಫಲಕ ಹಾಕುವಂತೆ ಜಿಲ್ಲಾಡಳಿತಕ್ಕೆ ಶ್ರೀರಾಮ ಸೇನೆ ಚಿಕ್ಕಮಗಳೂರು ಘಟಕದಿಂದ ಮನವಿ ಸಲ್ಲಿಸಲಾಯಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g