ಕಣ್ಣಿದ್ದು ಕುರುಡಾದ ಆಡಳಿತ ವ್ಯವಸ್ಥೆ ಮೂಲಭೂತ ಸೌಲಭ್ಯಗಳಿಂದ ವಂಚಿತ ನಗರ
1 min readಚಿಕ್ಕಮಗಳೂರು : ಎಲ್ಲಿ ನೋಡಿದರಲ್ಲಿ ರಸ್ತೆಯ ತುಂಬೇಲ್ಲಾ ಗುಂಡಿಗಳು, ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಸರ್ಕಸ್ ಮಾಡುವ ವಾಹನ ಸವಾರರು, ಆಳೆತ್ತರಕ್ಕೆ ಚಿಮ್ಮುವ ದೂಳುಗಳು, ದೂಳುಗಳನ್ನು ತಡೆಯಲಾಗದೆ ಮೂಗು ಮುಚ್ಚಿಕೊಂಡು ತಿರುಗಾಡುವ ದಾರಿ ಹೋಕರು, ಹದಿನೈದು ದಿನಕೊಮ್ಮೆ ಬಾರುವ ನೀರಿನ ನಲ್ಲಿಗಳು, ಇದ್ನನೆಲ್ಲ ಕಂಡು ಕಣ್ಣಿದ್ದು ಕುರುಡಾಗಿರುವ ಆಡಳಿತ ವ್ಯವಸ್ಥೆ. ಇದನ್ನ ಕೇಳಿ ನೀವು ಇದು ನಮ್ಮ ಜಿಲ್ಲೆಯ ದೂರ ದೂರದ ಕುಗ್ರಾಮದ ಕಥೆ ಎಂದುಕೊಂಡಿರ, ಇದರ ನಿಜವಾದ ಸ್ಟೋರಿ ಇಲ್ಲಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g