ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿಮುಂಡಾಳ ಸಮಾಜ ವತಿಯಿಂದ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ
1 min readಚಿಕ್ಕಮಗಳೂರು – ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿಮುಂಡಾಳ ಸಮಾಜ ಜಿಲ್ಲಾ ಶಾಖೆ ವತಿಯಿಂದ ನೂತನ ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಅವರಿಗೆ ಅಭಿನಂದಿಸಿ ಮನವಿ ಸಲ್ಲಿಸಲಾಯಿತು
ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿ ಮುಂಡಾಳ ಸಮಾಜ ಜಿಲ್ಲಾಧ್ಯಕ್ಷ ವೈ.ಜಿ.ಸುರೇಶ್ ಮನವಿ ನೀಡಿ ಮಾತನಾಡಿ ಜಿಲ್ಲೆಯಲ್ಲಿ 4೦ ಸಾವಿರಕ್ಕೂ ಅಧಿಕ ಮುಂಡಾಳ ಸಮುದಾಯದವರು ಇದ್ದಾರೆ ಅವರದ್ದೇ ಆದಂತಹ ನಿವೇಶನಗಳು ಇರುವುದಿಲ್ಲ ಅಂತವರಿಗೆ ನಿವೇಶನ ಒದಗಿಸುವುದು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮದಾಯ ನರ್ಮಿಸಲು ನಿವೇಶನ ಅವಶ್ಯಕತೆ ಇರುವುದರಿಂದ ನಿವೇಶನ ನೀಡುವುದಾಗಿ ಮನವಿ ಮಾಡಿದರು.
ಈ ಸಂರ್ಭದಲ್ಲಿ ಗೌರವಾಧ್ಯಕ್ಷ ಜೆ.ಸಿ. ಲಕ್ಷ್ಮಣ್, ಪ್ರಧಾನ ಕರ್ಯರ್ಶಿ ಆರ್.ಜಾನವ್, ಖಜಾಂಚಿ ಸುಧಾಕರ್, ಸದಸ್ಯರುಗಳಾದ ವಿಜಯ್, ಹರೀಶ್, ಲಕ್ಷö್ಮಣ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g