ಬಡ ಕುಟುಂಬಗಳಿಗೆ ಪಡಿತರ ಕಿಟ್ಟ್ ವಿತರಿಸಿದ ಸಿ.ಎನ್ ಅಕ್ಮಲ್
1 min readಚಿಕ್ಕಮಗಳೂರು : ಕೊರೋನ ಲಾಕ್ಡೌನ್ ನಿಂದ ಬದುಕು ನಡೆಸಲು ಕಷ್ಟಪಡುತ್ತಿರುವ ಬಡವರಿಗೆ ಆಹಾರದ ಕಿಟ್ಟ್ ವಿತರಣೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಸಾನ್ ಖೇತ್ ಮಜ್ದೂರುನ ರಾಜ್ಯ ಸಂಚಾಲಕರಾದ ಸಿ.ಎನ್. ಅಕ್ಮಲ್ ತಮಿಳು ಕಾಲೋನಿಯಲ್ಲಿ ವಿತರಿದರು.
ಮಾತೃಭೂಮಿ ಸಮಾಜ ಸೇವಾ ಸಂಘ ಹಾಗೂ ತಮಿಳು ಕಾಲೋನಿ ಯುವಕರ ಸಹಕಾರದೊಂದಿಗೆ ತಮಿಳು ಕಾಲೋನಿಯಲ್ಲಿರುವ ಬಡ ಕುಟುಂಬಗಳಿಗೆ ರೇಷನ್ ಕಿಟ್ಟ್ ವಿತರಿಸಿದ್ರು. ಸಿ.ಎನ್ ಅಕ್ಮಲ್ ಇದುವರೆಗೂ 11,000 ಕ್ಕೂ ಹೆಚ್ಚು ಕಿಟ್ಟ್ಗಳನ್ನು ವಿತರಣೆ ಮಾಡಿದ್ದು, ಇನ್ನೂ 5000 ಕಿಟ್ಟ್ ನೀಡಲಿದ್ದಾರೆ. ನಗರದಾದ್ಯಂತ ಸ್ಯಾನಿಟೈಸರ್ ಮಾಡಿದ್ದಾರೆ. ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g