ಆಪತ್ತಿಗೆ ಆಗುವ ಆಪತ್ಪಾಂದವ ಜನ ಸೇವೆಯಲ್ಲಿ ಜನಾರ್ದನನ ಕಾಣುತ್ತಿರುವ ಗೋಪಿ ಕೃಷ್ಣ
1 min readತರೀಕೆರೆ : ಕಾಫಿನಾಡಿನ ಸಮಾಜ ಸೇವಕರೊಬ್ರು ಸಮಾಜ ಸೇವೆಗಾಗಿ ನಾಲ್ಕು ವೆಂಟಿಲೇಟರ್ ಆಂಬ್ಯುಲೆನ್ಸ್ ಕೊಡುಗೆ ನೀಡಿ ಸಾಮಾಜಿಕ ಕಳಕಳಿ ಮರೆದಿದ್ದಾರೆ. ಜಿಲ್ಲೆಯಲ್ಲೇ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ತರೀಕೆರೆ ತಾಲೂಕಿನ ಜನ ವೆಂಟಿಲೇಟರ್ ಅಂಬ್ಯುಲೆನ್ಸ್ ಇಲ್ದೆ ಪರದಾಡುತ್ತಿದ್ರು. ಇದನ್ನರಿತ ಸಮಾಜ ಸೇವಕ ಕೊರೋನಾದಿಂದ ತೊಂದರೆ ಅನುಭವಿಸುತ್ತಿರೋ ಜನರ ನೆರೆವಿಗೆ ಧಾವಿಸಿದ್ದಾರೆ. ದಿನದ 24 ಗಂಟೆಯೂ ನಿರಂತರ 4 ಆಂಬ್ಯುಲೆನ್ಸ್ ಸೇವೆ ಸಲ್ಲಿಸಲಿದ್ದು ಇದರ ಸದುಪಯೋಗವನ್ನ ಜನರು ಪಡೆದುಕೊಳ್ಳಬೇಕು ಅಂತಿದ್ದಾರೆ. ಆ ಸಮಾಜ ಸೇವಕರ ಒಂದೊಳ್ಳೆ ಕೆಲಸ ತೋರಿಸ್ತಿವಿ ನೋಡಿ…
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g