September 17, 2024

MALNAD TV

HEART OF COFFEE CITY

ಕಾನೂನು ಮೀರಿ ನೀಡುವಂತಹ ಸೌಲಭ್ಯಕ್ಕೆ ನನ್ನ ವಿರೋಧವಿದೆ: ಟಿ.ಡಿ.ರಾಜೇಗೌಡ ಹೇಳಿಕೆ

1 min read

 

 

ವಿಚಾರಣಾಧೀನ ಖೈದಿ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಟಿ. ಡಿ ರಾಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ 

 

ಸಂವಿಧಾನ, ಕಾನೂನಿನ ಚೌಕಟ್ಟಿನಲ್ಲಿ ಖೈದಿಗೆ ಕೊಡುವ ಸವಲತ್ತಿನ ಬಗ್ಗೆ ಸ್ಪಷ್ಟತೆ ಇದೆ ಅದನ್ನು ಮೀರಿ ಖೈದಿಗೆ ಸೌಲಭ್ಯ ಕೊಟ್ಟರೆ ಅದು ತಪ್ಪು ಎಷ್ಟೇ ದೊಡ್ಡ ಮನುಷ್ಯನಾದರೂ ಕೂಡ ವಿಶೇಷ ಸೌಲಭ್ಯ ನೀಡಿದರೆ ತಪ್ಪು ಕಾನೂನು ಮೀರಿ ನೀಡುವಂತಹ ಸೌಲಭ್ಯಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಟಿ. ಡಿ ರಾಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಇದೇ ವೇಳೆ ಮಾತನಾಡಿದ ಅವರು ಕಾನೂನು ಎಲ್ಲರಿಗೂ ಒಂದೇ, ಅದು ದರ್ಶನ್ ಗೂ ಪಾಲನೆಯಾಗಬೇಕಜನಸಾಮಾನ್ಯ, ಪಿಎಂ, ಸಿಎಂ ಯಾರೇ ಆದರೂ ಎಲ್ಲರಿಗೂ ಒಂದೇ ಕಾನೂನು ಎಂದು ತಿಳಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!