ಆರೋಗ್ಯ ಎನ್ ಆರ್ ಪುರ ಕೊಪ್ಪ ತಾಲೂಕು ಪ್ರತಿಭಟನೆ ರಾಜ್ಯ ಶೃಂಗೇರಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ Malnad Tv July 27, 2026 0 ಕೊಪ್ಪ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕೊಪ್ಪ ತಾಲೂಕು... Read More Read more about ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ
ಕೊಪ್ಪ ಕ್ರೈಂ ಪೋಲಿಸ್ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಾಟ: ಪೊಲೀಸರನ್ನು ನೋಡಿ ವಾಹನ ಬಿಟ್ಟು ಓಡಿದ ಕಳ್ಳರು Malnad Tv July 8, 2026 0 ಕೊಪ್ಪ: ಗಡಿಕಲ್ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಜಪ್ತಿ... Read More Read more about ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಾಟ: ಪೊಲೀಸರನ್ನು ನೋಡಿ ವಾಹನ ಬಿಟ್ಟು ಓಡಿದ ಕಳ್ಳರು
ಕಾಡು ಪ್ರಾಣಿ ದಾಳಿ ಕೊಪ್ಪ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ Malnad Tv April 2, 2026 0 ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಅಬ್ಬರ ಮುಂದುವರಿದಿದ್ದು, ಇತ್ತೀಚೆಗೆ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ನಡೆದ ಘಟನೆ ಸ್ಥಳೀಯರನ್ನು... Read More Read more about ಬೈಕ್ ಸವಾರನ ಮೇಲೆ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ
ಅಪಘಾತ ಕೊಪ್ಪ ಪೋಲಿಸ್ ವಾಕಿಂಗ್ ತೆರಳಿದ್ದ ವೃದ್ಧನಿಗೆ ಡಿಕ್ಕಿ ಹೊಡೆದು ವಾಹನ ಪರಾರಿ Malnad Tv March 30, 2026 0 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ತಿಲಕ್ ರಸ್ತೆಯಲ್ಲಿ ಇಂದು ಮುಂಜಾನೆ ‘ಹಿಟ್ ಅಂಡ್ ರನ್’ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ವಾಕಿಂಗ್ಗೆ... Read More Read more about ವಾಕಿಂಗ್ ತೆರಳಿದ್ದ ವೃದ್ಧನಿಗೆ ಡಿಕ್ಕಿ ಹೊಡೆದು ವಾಹನ ಪರಾರಿ
ಅರಣ್ಯ ಕಾಡು ಪ್ರಾಣಿ ದಾಳಿ ಕೊಪ್ಪ ಕಾಡುಕೋಣ ದಾಳಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಧೈರ್ಯ ತುಂಬಿದ ಜೀವರಾಜ್ Malnad Tv March 30, 2026 0 ಕೊಪ್ಪ : ತಾಲೂಕಿನ ಮುಂಡೋಳಲು ಗ್ರಾಮದಲ್ಲಿ ಕಾಡುಕೋಣದ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿರುವ ಶಿವಪ್ಪ ಅವರ ಆರೋಗ್ಯ ಸ್ಥಿತಿಯನ್ನು ಮಾಜಿ ಸಚಿವ... Read More Read more about ಕಾಡುಕೋಣ ದಾಳಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಧೈರ್ಯ ತುಂಬಿದ ಜೀವರಾಜ್
ಕೊಪ್ಪ ಚಿಕ್ಕಮಗಳೂರು ಶೃಂಗೇರಿ ಮಳೆಗಾಗಿ ನಡೆದ ಪೂಜೆ ಮುಗಿಯುವ ಮೊದಲೇ ಅಬ್ಬರಿಸಿದ ವರುಣದೇವ! Malnad Tv March 15, 2026 0 ಚಿಕ್ಕಮಗಳೂರು: ಕಾಫಿ ನಾಡು ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಕಂಗಾಲಾಗಿದ್ದ ಜನರಿಗೆ ಹಾಗೂ ಬೆಳೆಗಾರರಿಗೆ ವರುಣದೇವ... Read More Read more about ಮಳೆಗಾಗಿ ನಡೆದ ಪೂಜೆ ಮುಗಿಯುವ ಮೊದಲೇ ಅಬ್ಬರಿಸಿದ ವರುಣದೇವ!
ಕೊಪ್ಪ ದೇಶ ಪೋಲಿಸ್ ಇರಾನ್ ಯುದ್ಧದ ಸುಳಿಯಲ್ಲಿ ಕೊಪ್ಪದ ಯುವಕ: ಮಗನ ಪತ್ತೆಗಾಗಿ ಪೋಷಕರ ಕಣ್ಣೀರು Malnad Tv March 3, 2026 0 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದ ಮಧ್ಯೆ ಸಿಲುಕಿಕೊಂಡಿರುವ... Read More Read more about ಇರಾನ್ ಯುದ್ಧದ ಸುಳಿಯಲ್ಲಿ ಕೊಪ್ಪದ ಯುವಕ: ಮಗನ ಪತ್ತೆಗಾಗಿ ಪೋಷಕರ ಕಣ್ಣೀರು
ಕಾಡು ಪ್ರಾಣಿ ದಾಳಿ ಕೊಪ್ಪ ಕಾಡುಕೋಣ ಅಟ್ಟಹಾಸ: ಮೋಟಾರ್ ಸ್ಟಾರ್ಟ್ ಮಾಡಲು ಹೋದ ರೈತನ ಮೇಲೆ ಅಟ್ಯಾಕ್! Malnad Tv February 25, 2026 0 ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ... Read More Read more about ಕಾಡುಕೋಣ ಅಟ್ಟಹಾಸ: ಮೋಟಾರ್ ಸ್ಟಾರ್ಟ್ ಮಾಡಲು ಹೋದ ರೈತನ ಮೇಲೆ ಅಟ್ಯಾಕ್!
ಎನ್ ಆರ್ ಪುರ ಕಾಡು ಪ್ರಾಣಿ ದಾಳಿ ಕೊಪ್ಪ ಪೋಲಿಸ್ ಶೃಂಗೇರಿ ಶೃಂಗೇರಿ ಕ್ಷೇತ್ರ ಸ್ತಬ್ಧ: ಕಾಡಾನೆ ಹಾವಳಿ ಹಾಗೂ ಲಾಠಿಚಾರ್ಜ್ ಖಂಡಿಸಿ ಇಂದು ಬಂದ್ Malnad Tv February 23, 2026 0 ಚಿಕ್ಕಮಗಳೂರು: ಬಲಿಯಾದ ಪ್ರಕರಣ ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್... Read More Read more about ಶೃಂಗೇರಿ ಕ್ಷೇತ್ರ ಸ್ತಬ್ಧ: ಕಾಡಾನೆ ಹಾವಳಿ ಹಾಗೂ ಲಾಠಿಚಾರ್ಜ್ ಖಂಡಿಸಿ ಇಂದು ಬಂದ್
ಕೊಪ್ಪ ಜಿಲ್ಲಾ ಸುದ್ದಿ The New Home Decor Items and Collections We’re Excited About Now Malnad Tv March 12, 2021 0 To understand the new smart watched and other pro devices of recent focus, we should look to... Read More Read more about The New Home Decor Items and Collections We’re Excited About Now