ಆರೋಗ್ಯ ಎನ್ ಆರ್ ಪುರ ಕೊಪ್ಪ ತಾಲೂಕು ಪ್ರತಿಭಟನೆ ರಾಜ್ಯ ಶೃಂಗೇರಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ Malnad Tv July 27, 2026 0 ಕೊಪ್ಪ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕೊಪ್ಪ ತಾಲೂಕು... Read More Read more about ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ
ಎನ್ ಆರ್ ಪುರ ಬಾಳೆಹೊನ್ನೂರು ಮಳೆ ಪ್ರಕೃತಿ ಪವಾಡ: ನಿನ್ನೆ ವಾಲಿಬಾಲ್ ಆಟವಾಡಿದ್ದ ಭದ್ರಾ ನದಿ ಒಡಲು ಇಂದು ಜಲಾವೃತ! Malnad Tv June 30, 2026 0 ಚಿಕ್ಕಮಗಳೂರು: ಮೂರು ದಶಕಗಳ ಬಳಿಕ ಬತ್ತಿ ಹೋಗಿದ್ದ ಭದ್ರಾ ನದಿಗೆ ಜೀವಕಳೆ; ರಾತ್ರೋರಾತ್ರಿ ಹೆಚ್ಚಿದ ನೀರಿನ ಮಟ್ಟ ಕಂಡು ಸ್ಥಳೀಯರು, ರೈತರು... Read More Read more about ಪ್ರಕೃತಿ ಪವಾಡ: ನಿನ್ನೆ ವಾಲಿಬಾಲ್ ಆಟವಾಡಿದ್ದ ಭದ್ರಾ ನದಿ ಒಡಲು ಇಂದು ಜಲಾವೃತ!
ಆರೋಗ್ಯ ಎನ್ ಆರ್ ಪುರ ಚಿಕ್ಕಮಗಳೂರು ಬಾಳೆಹೊನ್ನೂರು ಮಳೆ ಮಲೆನಾಡಿನಲ್ಲಿ ಸಾಧಾರಣ ಮಳೆ: ತುಂಗಾ-ಭದ್ರಾ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ – ಕ್ರೇನ್ ಮುಳುಗಡೆ Malnad Tv June 30, 2026 0 ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಸಾಧಾರಣ ಮಳೆಯಿಂದಾಗಿ ಜೀವನದಿಗಳಾದ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್... Read More Read more about ಮಲೆನಾಡಿನಲ್ಲಿ ಸಾಧಾರಣ ಮಳೆ: ತುಂಗಾ-ಭದ್ರಾ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ – ಕ್ರೇನ್ ಮುಳುಗಡೆ
ಅಪಘಾತ ಆರೋಗ್ಯ ಎನ್ ಆರ್ ಪುರ ಕ್ರೈಂ ಚಿಕ್ಕಮಗಳೂರು ಪೋಲಿಸ್ ವಿವಾಹಿತ ಮಹಿಳೆಗಾಗಿ ಇಬ್ಬರ ನಡುವೆ ಭೀಕರ ಫೈಟಿಂಗ್; ಲಾಂಗ್ ಬೀಸಿ ಯುವಕನ ಹಸ್ತ ಕಟ್! Malnad Tv June 24, 2026 0 ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ವಿವಾಹಿತ ಮಹಿಳೆಯೊಬ್ಬಳಿಗಾಗಿ ಇಬ್ಬರು ಪುರುಷರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು,... Read More Read more about ವಿವಾಹಿತ ಮಹಿಳೆಗಾಗಿ ಇಬ್ಬರ ನಡುವೆ ಭೀಕರ ಫೈಟಿಂಗ್; ಲಾಂಗ್ ಬೀಸಿ ಯುವಕನ ಹಸ್ತ ಕಟ್!
ಅಪಘಾತ ಆರೋಗ್ಯ ಎನ್ ಆರ್ ಪುರ ಚಿಕ್ಕಮಗಳೂರು ಮುಂಗಾರುಪೂರ್ವ ಮಳೆಯ ಆರ್ಭಟ: ಬಸ್ ನಿಲ್ದಾಣದ ಬಳಿ ಸಿಡಿಲು ಅಪ್ಪಳಿಸಿ ದಂಪತಿಗೆ ಗಾಯ! Malnad Tv June 1, 2026 0 ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಆತಂಕಕಾರಿ ಘಟನೆ... Read More Read more about ಮುಂಗಾರುಪೂರ್ವ ಮಳೆಯ ಆರ್ಭಟ: ಬಸ್ ನಿಲ್ದಾಣದ ಬಳಿ ಸಿಡಿಲು ಅಪ್ಪಳಿಸಿ ದಂಪತಿಗೆ ಗಾಯ!
ಎನ್ ಆರ್ ಪುರ ಚಿಕ್ಕಮಗಳೂರು ಪೋಲಿಸ್ ಬೆಂಕಿ ಅವಘಡ ಶಾರ್ಟ್ ಸರ್ಕ್ಯೂಟ್ನಿಂದ ಧಗಧಗನೆ ಹೊತ್ತಿ ಉರಿದ ಕಾರು Malnad Tv April 20, 2026 0 ಎನ್.ಆರ್.ಪುರ: ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರೊಂದು ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಕಾಫಿ ತೋಟದ ಮೇಲ್ವಿಚಾರಕರಾದ... Read More Read more about ಶಾರ್ಟ್ ಸರ್ಕ್ಯೂಟ್ನಿಂದ ಧಗಧಗನೆ ಹೊತ್ತಿ ಉರಿದ ಕಾರು
ಎನ್ ಆರ್ ಪುರ ಚಿಕ್ಕಮಗಳೂರು ರಾಜಕೀಯ ರಾಜ್ಯ ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ: ತಪ್ಪೇನಿಲ್ಲ ಸಿಎಂ ಸಿದ್ದರಾಮಯ್ಯ Malnad Tv April 12, 2026 0 ಎನ್.ಆರ್. ಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಶಾಸಕರ ದೆಹಲಿ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ... Read More Read more about ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ: ತಪ್ಪೇನಿಲ್ಲ ಸಿಎಂ ಸಿದ್ದರಾಮಯ್ಯ
ಎನ್ ಆರ್ ಪುರ ಕ್ರೈಮ್ ಚಿಕ್ಕಮಗಳೂರು ಪೋಲಿಸ್ ಕೊಪ್ಪ-ಹರಿಹರಪುರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಹನ್ನೊಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ Malnad Tv April 11, 2026 0 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ.... Read More Read more about ಕೊಪ್ಪ-ಹರಿಹರಪುರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಹನ್ನೊಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ
ಎನ್ ಆರ್ ಪುರ ಪೋಲಿಸ್ ಸಾವು ಸೇತುವೆ ಮೇಲಿಂದ ನದಿಗೆ ಹಾರಿ ನರ್ಸ್ ಆತ್ಮಹತ್ಯೆ Malnad Tv April 7, 2026 0 ಎನ್.ಆರ್. ಪುರ: ಮಡಬು ಸೇತುವೆ ಮೇಲಿಂದ ನದಿಗೆ ಜಿಗಿದು ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಮುುತ್ತಿನಕೊಪ್ಪ ಮೂಲದ... Read More Read more about ಸೇತುವೆ ಮೇಲಿಂದ ನದಿಗೆ ಹಾರಿ ನರ್ಸ್ ಆತ್ಮಹತ್ಯೆ
ಅಪಘಾತ ಎನ್ ಆರ್ ಪುರ ಶೃಂಗೇರಿ ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ Malnad Tv March 16, 2026 0 ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಂಗಮೇಶ್ವರಪೇಟೆ ಸಮೀಪ ಖಾಸಗಿ ಬಸ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದ. ಬೆಂಗಳೂರಿನಿಂದ ಶೃಂಗೇರಿಗೆ... Read More Read more about ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್