ಆರೋಗ್ಯ ಎನ್ ಆರ್ ಪುರ ಕೊಪ್ಪ ತಾಲೂಕು ಪ್ರತಿಭಟನೆ ರಾಜ್ಯ ಶೃಂಗೇರಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ Malnad Tv July 27, 2026 0 ಕೊಪ್ಪ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕೊಪ್ಪ ತಾಲೂಕು... Read More Read more about ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಜೆಡಿಎಸ್ ಹೋರಾಟ – ಸ್ಥಳೀಯ ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ವಾಗ್ದಾಳಿ
ಚಿಕ್ಕಮಗಳೂರು ನಗರ ಪೋಲಿಸ್ ಎಂಎಲ್ಸಿ ಸಿ.ಟಿ. ರವಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ — ಸಿಇಎನ್ ಠಾಣೆಗೆ ದೂರು ಸಲ್ಲಿಕೆ Malnad Tv July 26, 2026 0 ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್... Read More Read more about ಎಂಎಲ್ಸಿ ಸಿ.ಟಿ. ರವಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ — ಸಿಇಎನ್ ಠಾಣೆಗೆ ದೂರು ಸಲ್ಲಿಕೆ
ಚಿಕ್ಕಮಗಳೂರು ನಗರ ಪೋಲಿಸ್ ಪ್ರತಿಭಟನೆ ರಾಜಕೀಯ ರಾಜ್ಯ ಚಿಕ್ಕಮಗಳೂರಿನ ಸಿ.ಟಿ. ರವಿ ನಿವಾಸದ ಬಳಿ ಹೈಡ್ರಾಮಾ: ನೋಟೀಸ್ ಹರಿದು ಹಾಕಿ ಪೊಲೀಸರಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು! Malnad Tv July 26, 2026 0 ಚಿಕ್ಕಮಗಳೂರು ನಗರದಲ್ಲಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಿವಾಸದಲ್ಲಿ ತೀವ್ರ ಹೈಡ್ರಾಮಾವೊಂದು ನಡೆದಿದೆ. ಸಿ.ಟಿ. ರವಿ ಅವರ ವಿರುದ್ಧ ದಾಖಲಾಗಿದ್ದ... Read More Read more about ಚಿಕ್ಕಮಗಳೂರಿನ ಸಿ.ಟಿ. ರವಿ ನಿವಾಸದ ಬಳಿ ಹೈಡ್ರಾಮಾ: ನೋಟೀಸ್ ಹರಿದು ಹಾಕಿ ಪೊಲೀಸರಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು!
ಚಿಕ್ಕಮಗಳೂರು ನಗರ ಪೋಲಿಸ್ ಪ್ರತಿಭಟನೆ ರಾಜಕೀಯ ರಾಜ್ಯ ಸಿ.ಟಿ. ರವಿ ನಿವಾಸದಲ್ಲಿ ಹೈಡ್ರಾಮಾ: ನೋಟಿಸ್ ಸ್ವೀಕರಿಸಲು ನಿರಾಕರಣೆ, ಪೊಲೀಸರ ವಿರುದ್ಧ ಬೆಂಬಲಿಗರ ಧಿಕ್ಕಾರ! Malnad Tv July 26, 2026 0 ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಚಿಕ್ಕಮಗಳೂರಿನ ನಿವಾಸದಲ್ಲಿ ತೀವ್ರ ಹೈಡ್ರಾಮಾ ನಡೆದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲು ಬಂದ... Read More Read more about ಸಿ.ಟಿ. ರವಿ ನಿವಾಸದಲ್ಲಿ ಹೈಡ್ರಾಮಾ: ನೋಟಿಸ್ ಸ್ವೀಕರಿಸಲು ನಿರಾಕರಣೆ, ಪೊಲೀಸರ ವಿರುದ್ಧ ಬೆಂಬಲಿಗರ ಧಿಕ್ಕಾರ!
ಕ್ರೈಂ ಚಿಕ್ಕಮಗಳೂರು ನಗರ ಪೋಲಿಸ್ ಎದೆ ಸೀಳಿದ್ರೂ ಮೂರು ಅಕ್ಷರ ಇಲ್ಲ ಹೇಳಿಕೆ : ಸಿ.ಟಿ. ರವಿ ವಿರುದ್ಧ ಎಸ್ಡಿಪಿಐ ದೂರು Malnad Tv July 24, 2026 0 ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ‘ಯೂತ್ ಫಾರ್ ನೇಷನ್’ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್... Read More Read more about ಎದೆ ಸೀಳಿದ್ರೂ ಮೂರು ಅಕ್ಷರ ಇಲ್ಲ ಹೇಳಿಕೆ : ಸಿ.ಟಿ. ರವಿ ವಿರುದ್ಧ ಎಸ್ಡಿಪಿಐ ದೂರು
ಕ್ರೈಂ ಪೋಲಿಸ್ ಮೂಡಿಗೆರೆ ಮೂಡಿಗೆರೆಯಲ್ಲಿ ‘ಬಿಸರ್ವ್ ಬ್ಯಾಂಕ್’ ಖೋಟಾ ನೋಟು ದಂಧೆ ಭೇದಿಸಿದ ಪೊಲೀಸರು: ಜಾಲದ ಇಬ್ಬರು ಕಿಲಾಡಿಗಳ ಬಂಧನ, Malnad Tv July 24, 2026 0 ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಸಂಚು ರೂಪಿಸಿದ್ದ ಜಾಲವೊಂದನ್ನು ಸ್ಥಳೀಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಲೆಗೆ ಕೆಡವಿದ್ದಾರೆ. ಈ ನಕಲಿ ಹಣದ... Read More Read more about ಮೂಡಿಗೆರೆಯಲ್ಲಿ ‘ಬಿಸರ್ವ್ ಬ್ಯಾಂಕ್’ ಖೋಟಾ ನೋಟು ದಂಧೆ ಭೇದಿಸಿದ ಪೊಲೀಸರು: ಜಾಲದ ಇಬ್ಬರು ಕಿಲಾಡಿಗಳ ಬಂಧನ,
ಕ್ರೈಂ ಪೋಲಿಸ್ ಮೂಡಿಗೆರೆ ಕೇವಲ 50 ರೂ. ಕೂಲಿ ಗಲಾಟೆಗೆ ಚಿಮ್ಮಿತು ರಕ್ತ: ಮಾಲೀಕನ ರಂಪಾಟಕ್ಕೆ ತಲೆಗೆ ಗುಂಡೇಟು ತಿಂದ ಮುಗ್ಧ ಮಗು! Malnad Tv July 24, 2026 0 ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕೇವಲ 50 ರೂಪಾಯಿ ಕೂಲಿ ಹಣದ ವಿವಾದ ಕೊನೆಗೆ ಗುಂಡಿನ... Read More Read more about ಕೇವಲ 50 ರೂ. ಕೂಲಿ ಗಲಾಟೆಗೆ ಚಿಮ್ಮಿತು ರಕ್ತ: ಮಾಲೀಕನ ರಂಪಾಟಕ್ಕೆ ತಲೆಗೆ ಗುಂಡೇಟು ತಿಂದ ಮುಗ್ಧ ಮಗು!
ಚಿಕ್ಕಮಗಳೂರು ನಗರ ರಾಜಕೀಯ ರಾಜ್ಯ ಕಾಫಿನಾಡು ರಾಜಕಾರಣದಲ್ಲಿ ಹೈವೋಲ್ಟೇಜ್ ಸಂಚಲನ: ಹಾಲಿ ಉಪಸಭಾಪತಿ ಪ್ರಾಣೇಶ್ ಸದಸ್ಯತ್ವ ರದ್ದು ಮಾಡಿದ ಸುಪ್ರೀಂಕೋರ್ಟ್! Malnad Tv July 16, 2026 0 ಚಿಕ್ಕಮಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಕಾನೂನು ಹೋರಾಟಕ್ಕೆ... Read More Read more about ಕಾಫಿನಾಡು ರಾಜಕಾರಣದಲ್ಲಿ ಹೈವೋಲ್ಟೇಜ್ ಸಂಚಲನ: ಹಾಲಿ ಉಪಸಭಾಪತಿ ಪ್ರಾಣೇಶ್ ಸದಸ್ಯತ್ವ ರದ್ದು ಮಾಡಿದ ಸುಪ್ರೀಂಕೋರ್ಟ್!
ಮೂಡಿಗೆರೆ ರಾಜಕೀಯ ರಾಜ್ಯ ಬ್ಲಾಕ್ ಅಧ್ಯಕ್ಷರ ವಜಾ ಆದೇಶಕ್ಕೆ ಜಿಲ್ಲಾಧ್ಯಕ್ಷರ ಬ್ರೇಕ್: ಮೂಡಿಗೆರೆ ಕಾಂಗ್ರೆಸ್ನಲ್ಲಿ ಮುಂದುವರಿದ ಹೈಡ್ರಾಮಾ! Malnad Tv July 15, 2026 0 ಮೂಡಿಗೆರೆ ಕಾಂಗ್ರೆಸ್ನಲ್ಲಿ ಒಳಗೊಳಗೇ ಹೊಗೆಯಾಡುತ್ತಿದ್ದ ಅಸಮಾಧಾನದ ಕಿಚ್ಚು ಈಗ ಸಂಪೂರ್ಣವಾಗಿ ಬೀದಿಗೆ ಬಂದು ನಿಂತಿದ್ದು, ಕೈ ನಾಯಕರ ನಡುವಿನ ಶೀತಲ ಸಮರ ತುತ್ತತುದಿಗೆ... Read More Read more about ಬ್ಲಾಕ್ ಅಧ್ಯಕ್ಷರ ವಜಾ ಆದೇಶಕ್ಕೆ ಜಿಲ್ಲಾಧ್ಯಕ್ಷರ ಬ್ರೇಕ್: ಮೂಡಿಗೆರೆ ಕಾಂಗ್ರೆಸ್ನಲ್ಲಿ ಮುಂದುವರಿದ ಹೈಡ್ರಾಮಾ!
ಅಪಘಾತ ಚಿಕ್ಕಮಗಳೂರು ನಗರ ಪೋಲಿಸ್ ಸಾವು ಸಿಸಿಟಿವಿಯಲ್ಲಿ ಸೆರೆಯಾಯ್ತು ಡೆಡ್ಲಿ ಆಕ್ಸಿಡೆಂಟ್ ದೃಶ್ಯ; ಹೊಸ ಬುಲೆಟ್ ಬೈಕ್ನಲ್ಲಿದ್ದ ಯುವ ವಿದ್ಯಾರ್ಥಿ ದಾರುಣ ಸಾವು! Malnad Tv July 15, 2026 0 ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಹೊಸ ಬುಲೆಟ್ ಬೈಕ್ನಲ್ಲಿದ್ದ ಯುವಕನೋರ್ವ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ... Read More Read more about ಸಿಸಿಟಿವಿಯಲ್ಲಿ ಸೆರೆಯಾಯ್ತು ಡೆಡ್ಲಿ ಆಕ್ಸಿಡೆಂಟ್ ದೃಶ್ಯ; ಹೊಸ ಬುಲೆಟ್ ಬೈಕ್ನಲ್ಲಿದ್ದ ಯುವ ವಿದ್ಯಾರ್ಥಿ ದಾರುಣ ಸಾವು!